ಅಭಿಪ್ರಾಯ / ಸಲಹೆಗಳು

ಆಕ್ರಮ ಮದ್ಯ ಮಾರಾಟ ಮತ್ತು ಮಟಕಾ ಜೂಜಟ ದಾಳಿ.

  • ದಿನಾಂಕ: 24-03-2023 ರಂದು ಸಾಯಂಕಾಲ 4-55 ಗಂಟೆಯ ಸುಮಾರಿಗೆ ಆರೋಪಿತನು ಅಳವಂಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಕವಲೂರ ಗ್ರಾಮದ ತನ್ನ ಪಾನ್ ಶಾಪ್ ಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮಧ್ಯವನ್ನು ಮಾರಾಟ ಮಾಡಲು ಮತ್ತು ಇಟ್ಟುಕೊಳ್ಳಲು ಯಾವುದೇ ಪರವಾನಿಗೆ ಮತ್ತು ದಾಖಲಾತಿ ಇಲ್ಲದೇ ಮಧ್ಯವನ್ನು ಮಾರಾಟ ಮಾಡುತ್ತಿದ್ದಾಗ, ಶ್ರೀ ಹನುಮಂತಪ್ಪ ಪಿ.ಎಸ್.ಐ ಅಳವಂಡಿ ತಮ್ಮ ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ಮಾಡಿದಾಗ ಆರೋಪಿತನು ಸಿಕ್ಕು ಬಿದ್ದಿದ್ದು ಆರೋಪಿತನಿಂದ ಒಟ್ಟು ಅಂ.ಕಿ- 2388.84/- ರೂ ಮದ್ಯವನ್ನು ಹಾಗೂ ಮಧ್ಯ ಮಾರಾಟ ನಗದು ಹಣ 120/- ರೂ. ಜಪ್ತಿ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

  • ತಾವರಗೇರಾ ಠಾಣಾ ವ್ಯಾಪ್ತಿಯ ಕೆ.ಇ.ಬಿ ಆಫಿಸ್ ಮುಂದೆ ತಾವರಗೇರಾ-ಸಿಂಧನೂರು ರಾಜ್ಯ ಹೆದ್ದಾರಿಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಮಟಕಾ ಜೂಜಾಟದಲ್ಲಿ ತೊಡಗಿದ್ದ ಕಾಲಕ್ಕೆ ಶ್ರೀ ತಿಮ್ಮಣ್ಣ ಪಿ.ಎಸ್.ಐ. ತಾವರಗೇರಾ ರವರು ತಮ್ಮ ಸಿಬ್ಬಂದಿಯವರೊಂದಿಗೆ ಹಾಗೂ ಪಂಚರೊಂದಿಗೆ ದಾಳಿ ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿತನಾದ 1] ರಾಮಣ್ಣ ತಂದೆ ನರಹರಿಯಪ್ಪ ತುರಡಗಿ,ವಯ:40 ವರ್ಷ, ಉ:ಕೂಲಿ ಕೆಲಸ, ಜಾತಿ:ವಾಲ್ಮೀಕಿ, ಸಾ: ಬಸವಣ್ಣ ಕ್ಯಾಂಪ್ ತಾವರಗೇರಾ.. ಈತನನ್ನು ಹಿಡಿದು ಪಂಚನಾಮೆ ಮೂಲಕ ಈತನಿಂದ ಮಟಕಾ ಜೂಜಾಟದ ಒಟ್ಟು ನಗದು ಹಣ 580=00 ರೂ, ಒಂದು ಬಾಲ್ ಪೆನ್ನು, ಒಂದು ಮಟಕಾ ಚೀಟಿಯನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.,

  • ಗಂಗಾವತಿ ನಗರದ ಸ್ವಸ್ತಿಕ್ ಹೋಟಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಸಾರ್ವಜನಿಕರಿಂದ  ಹಣ  ಪಡೆದುಕೊಂಡು  ಮಟ್ಕಾ  ಚೀಟಿಯನ್ನು  ಬರೆದುಕೊಡುತ್ತಾ  ಮಟಕಾ  ಜೂಜಾಟದಲ್ಲಿ  ತೊಡಗಿರುವಾಗ  ಸದರಿಯವನ  ಮೇಲೆ  ಶ್ರೀ ಅಡೆವೆಪ್ಪ ಗುಡಿಗೆಪ್ಪ ಪೊಲೀಸ್  ಇನ್ಸಪೆಕ್ಟರ್  ರವರು  ಪಂಚರ  ಸಮಕ್ಷಮ  ಸಿಬ್ಬಂದಿಯೊಂದಿಗೆ  ದಾಳಿ  ಮಾಡಿ  ಹಿಡಿದು  ಸದರಿಯವನಿಂದ  ಮಟಕಾ  ಜೂಜಾಟದಿಂದ  ಸಂಗ್ರಹಿಸಿದ  01]  ನಗದು  ಹಣ  ರೂ.  1,750-00  [02]   ಮಟ್ಕಾ  ನಂಬರ  ಬರೆದ  ಒಂದು ಮಟಕಾ ಪಟ್ಟಿ, [03]  ಒಂದು  ಬಾಲ್  ಪೆನ್ನು ಹಾಗೂ ಜಪ್ತಿ  ಪಡಿಸಿದ್ದು  ಇರುತ್ತದೆ. ಪ್ರಕರಣ  ದಾಖಲಿಸಿಕೊಂಡು  ತನಿಖೆ  ಕೈಕೊಂಡಿದ್ದು  ಇರುತ್ತದೆ.

  • ಗಂಗಾವತಿ ನಗರದ ವಡ್ಡರಹಟ್ಟಿ ಆಂಜನೇಯ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ  ಸ್ಥಳದಲ್ಲಿ  ಸಾರ್ವಜನಿಕರಿಂದ  ಹಣ  ಪಡೆದುಕೊಂಡು  ಮಟ್ಕಾ  ಚೀಟಿಯನ್ನು  ಬರೆದುಕೊಡುತ್ತಾ  ಮಟಕಾ  ಜೂಜಾಟದಲ್ಲಿ  ತೊಡಗಿರುವಾಗ  ಸದರಿಯವನ  ಮೇಲೆ  ಶ್ರೀ ಅಡೆವೆಪ್ಪ ಗುಡಿಗೆಪ್ಪ ಪೊಲೀಸ್  ಇನ್ಸಪೆಕ್ಟರ್  ರವರು  ಪಂಚರ  ಸಮಕ್ಷಮ  ಸಿಬ್ಬಂದಿಯೊಂದಿಗೆ  ದಾಳಿ  ಮಾಡಿ  ಹಿಡಿದು  ಸದರಿಯವನಿಂದ  ಮಟಕಾ  ಜೂಜಾಟದಿಂದ  ಸಂಗ್ರಹಿಸಿದ  01]  ನಗದು  ಹಣ  ರೂ.  850-00  [02]   ಮಟ್ಕಾ  ನಂಬರ  ಬರೆದ  ಒಂದು ಮಟಕಾ ಪಟ್ಟಿ, [03]  ಒಂದು  ಬಾಲ್  ಪೆನ್ನು ಜಪ್ತಿ  ಪಡಿಸಿಕೊಂಡು ಪ್ರಕರಣ  ದಾಖಲಿಸಿಕೊಂಡು  ತನಿಖೆ  ಕೈಕೊಂಡಿದ್ದು  ಇರುತ್ತದೆ.,

ಇತ್ತೀಚಿನ ನವೀಕರಣ​ : 25-03-2023 11:11 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಪ್ಪಳ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080